ಗುರುವಾರ, ಜೂನ್ 2, 2011

ಬ್ರಹ್ಮೋಪದೇಶ

ಚಿ|| ಮನ್ವಿತ್(ಶ್ರೀಮತಿ ವನಿತಾ ಮತ್ತು ಶ್ರೀ ಮೋಹನ ಪ್ರಭು ಕಾರ್ಕಳ ಇವರ ಮಗ) ಇವನಿಗೆ 03-06-2011ರಂದು ಕಾರ್ಕಳದ ಶ್ರೀ ಮೂಡುಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.

ಚಿ||ಅನಿರುದ್ಧ(ಶ್ರೀಮತಿ ಕೃಪಾ ಮತ್ತು ಶ್ರೀ ದಿನೇಶ ಜೆ. ಕಾಮತ್, ಹೆರವಟ್ಟಾ ಕುಮಟಾ ಇವರ ಮಗ) ನಿಗೆ ತಾ. 6-05-2011ರಂದು ಶ್ರೀ ವರದ ವಿಠ್ಠಲ ಸಭಾಗೃಹ, ಹೆರವಟ್ಟಾ ಇಲ್ಲಿ ಬ್ರಹ್ಮೋಪದೇಶ ದೀಕ್ಷೆ ನೀಡಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ