ಹುಬ್ಬಳ್ಳಿಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ವೇ|ಮೂ| ಡಾ|| ಪವನ ಭಟ್ ಇವರಿಂದ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ``ಸಂಪೂರ್ಣ ರಾಮಾಯಣ ಕಥಾ ಕೀರ್ತನ ಸಪ್ತಾಹ''ವು ದಿನಾಂಕ. 14-08-2011ರಿಂದ 20-08-2011ರ ತನಕ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ತತ್ಸಂಬಂಧವಾಗಿ ಪ್ರತಿ ದಿನ ಮುಂಜಾನೆ ಪಾರಾಯಣ, ಪೂಜೆ ಮತ್ತು ಸಂಜೆ ರಾಮರಕ್ಷಾ ಸ್ತೋತ್ರ ಪಠಣ, ಶ್ರೀ ರಾಮ ಜಪ ನಂತರ ಕೀರ್ತನೆಯು ಜರುಗಲಿದ್ದು ಹುಬ್ಬಳ್ಳಿ-ಧಾರವಾಡದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ ಇದೆ.
ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.
ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ `ಮಹಿಳಾ ವಿಭಾಗ'ದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 10 - 7-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ. ಮಹಿಳಾ ವಿಭಾಗದ ಸದಸ್ಯರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.
*
ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 03-07-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ.ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.
ಹುಬ್ಬಳ್ಳಿ ಗೌಡಸಾರಸ್ವತ ಬ್ರಾಹ್ಮಣ ಸಮಾಜಾದ `ಮಹಿಳಾ ವಿಭಾಗ'ದ 2010-11ನೇ ಸಾಲಿನ ``ಸರ್ವ ಸಾಧಾರಣ ಸಭೆಯು'' ದಿನಾಂಕ. 10 - 7-2011ರಂದು ಸಂಜೆ 5 ಗಂಟೆಗೆ ಸಮಾಜ ಮಂದಿರ ``ಸರಸ್ವತಿ ಸದನ''ದಲ್ಲಿ ನಡೆಯಲಿದೆ. ಮಹಿಳಾ ವಿಭಾಗದ ಸದಸ್ಯರೆಲ್ಲರೂ ಉಪಸ್ಥಿತರಿರಬೇಕಾಗಿ ಕೋರಿಕೆ.