ಗುರುವಾರ, ಸೆಪ್ಟೆಂಬರ್ 29, 2011

           ಕೊಂಕಣಿ ಪ್ರಭಾ ಸರಸ್ವತಿ ಪ್ರಭಾ

     ಕರ್ನಾಟಕದ ಕೊಂಕಣಿಗರ ಸುದ್ಧಿ, ಸಮಾಚಾರ, ವ್ಯಕ್ತಿ ಪರಿಚಯಗಳನ್ನು ವಿಶ್ವಾದ್ಯಂತದ ಕೊಂಕಣಿಗರೆಲ್ಲರಿಗೂ ಮುಟ್ಟಿಸಲು ``ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು'' ದೇವನಾಗರಿ ಲಿಪಿಯಲ್ಲ ಆರಂಭಿಸಿರುವ ಬ್ಲಾಗ್ ``ಕೊಂಕಣಿ ಪ್ರಭಾ ಸರಸ್ವತಿ ಪ್ರಭಾ'' ಇಂದೇ  ನೋಡಿ ಅಭಿಪ್ರಾಯ ತಿಳಿಸಿರಿ.
                          ಬ್ಲಾಗ್ ವಿಳಾಸ :

ಸೋಮವಾರ, ಸೆಪ್ಟೆಂಬರ್ 19, 2011

G.S.B. Samaj Hubli

ಹುಬ್ಬಳ್ಳಿ ಸಮಾಜಾಂತು “ಸಂಪೂರ್ಣ ರಾಮಾಯಣ ಕಥಾ ಕೀರ್ತನ
    ಹುಬ್ಬಳಿಚೆ ಗೌಡಸಾರಸ್ವತ ಬ್ರಾಹ್ಮಣ ಸಮಾಜ ತರಪೇನ ವೇ|ಮೂ|ಡಾ|| ಪವನ ಭಟ್ ಹಾನ್ನಿ ಚಲೋವನು ದಿಲೇಲೆ “ಸಂಪೂರ್ಣ ರಾಮಾಯಣ ಕಥಾ ಕೀರ್ತನ ಸಮಾಜ ಮಂದಿರ ಸರಸ್ವತಿ ಸದನಾಂತು ದಿ. ೧೪-೦೮-೨೦೧೧ ಕ ಸುರುವಾತ ಜಾವ್ನು ೨೦-೦೮-೨೦೧೧ ಪರ್ಯಂತ ಅಪಾರ ಸಮಾಜ ಬಾಂಧವಾಲೆ ಉಪಸ್ಥಿತೀರಿ ವಿಜೃಂಭಣೇರಿ ಸಂಪನ್ನ ಜಾಲ್ಲೆ.  ತ್ಯಾ ಸಂದರ್ಭಾರಿ ಸಕ್ಕಾಣಿ ಪಾರಾಯಣ, ಪೂಜಾ ಚಲಯಾರಿ, ಸಾಂಜ್ವಾಳಾ ರಾಮರಕ್ಷಾ ಸ್ತೋತ್ರ ಪಠಣ, ರಾಮನಾಮ ಜಪ ಮಾಗಿರಿ  ವೇ|ಮೂ| ಪವನ ಭಟ್ ಮಾಮ್ಮಾ ತಾಕೂನು ಕಥಾ ಕೀರ್ತನ ಕಾರ್ಯಕ್ರಮ ಚಲ್ಲೆ. ಪ್ರತಿ ದಿವಸು ವಿಂಗ ವಿಂಗಡ ಸಮಾಜ ಬಾಂಧವಾನಿ ವಿಶೇಷ ಪೂಜೆಚೆ ವ್ಯವಸ್ಥಾ ಕೆಲೇಲೆ. “ಸಂಪೂರ್ಣ ರಾಮಾಯಣ ಕಥಾ ಕೀರ್ತನಾಚೆ ಮಂಗಲ ದಿವಸು ವೇ|ಮೂ| ಪವನ ಭಟ್ ಹಾಂಕಾ ಆತ್ಮೀಯ ಸನ್ಮಾನು ಚಲ್ಲೊ. ನ್ಹಂಹಿಸಿ ಸಮಾಜ ಮಂದಿರ “ಸರಸ್ವತಿ ಸದನಾಂತು ಶ್ರಾವಣ ಮ್ಹಹಿನ್ಯಾ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾಯಿ ಚಲ್ಲೆ. ತೇಸು ದೇವ ಪ್ರಾರ್ಥನಾ, ಪೂಜಾ, ಪ್ರಸಾದ ವಿತರಣ, ಸಮಾರಾಧನ ವ್ಯವಸ್ಥಾ ಕೆಲೇಲೆ. ಆನಿ ಹುಬ್ಬಳ್ಳಿ -ಧಾರವಾಡಾಚೆ ಸಮಸ್ತ ಸಮಾಜ ಬಾಂಧವಾನಿ ಚಡ್ತೆ  ಸಂಖ್ಯಾರಿ ಹೇ ವಿಶೇಷ ಕಾರ್ಯಕ್ರಮಾಂತು ವಾಂಟೊ ಘೇವ್ನು ಶ್ರೀ ಹರಿ ಕೃಪೇಕ ಪಾತ್ರ ಜಾವ್ನು ಪುನೀತ ಜಾಲ್ಲೆ.
- ಪೋಟೋ ಕೃಪೆ : ಸುದರ್ಶನ ಕಾಮತ್, ಹುಬ್ಬಳ್ಳಿ

Some G.S.B. Konkani News

ವಿಂಗ ವಿಂಗಡ ಖಬ್ಬರ 15-09-2011

ಶ್ರೀ ಮಹಾಗಣಪತಿ ಮಹಾಮಾಯಾ ದೇವಳ, ಶಿರಾಲಿ.     ಶ್ರೀ ಪೇಟೆ ವಿನಾಯಕ ಶಾಂತಾದುರ್ಗಾ ಯಾನೆ ಶಿರಾಲಿ ಶ್ರೀ ಮಹಾಗಣಪತಿ ಮಹಾಮಾಯಾ ದೇವಳಾಂತು ಭಜಕ ಲೋಕಾಲೆ ಶ್ರೇಯೋಭಿವೃದ್ಧಿ ಖಾತ್ತಿರಿ ಭಾದ್ರಪದ ಶುದ್ಧ ಚೌತಿಚೆ ದಿವಸು ಪ್ರತಿ ವರ್ಷ ಮ್ಹಣಕೆ ಅಷ್ಟೋತ್ತರ (೧೦೮) ಗಣಹೋಮ ಸೇವಾ ಕುಳಾವಿ, ಭಜಕ ಬಾಂಧವಾಲೆ ದಿವ್ಯ ಉಪಸ್ಥಿತೀರಿ ವಿಜೃಂಭಣೇರಿ ಚಲೇಲೆ ಖಬ್ಬರ ಮೆಳ್ಳಾ.  ಶ್ರೀ ದೇವಾಲೆಂ ಅವುಂದೂಚೆ ರಥೋತ್ಸವು(ತೇರು) ತಾ. ೩-೧೨-೨೦೧೧ ದಿವಸು ಚೊಲಚೆ ಆಸ್ಸೂನು ಹಾಕ್ಕಾಯಿ ಕುಳಾವಿ ಆನಿ ಭಜಕ ಲೋಕಾನಿ ಚಡ್ತೆ ಸಂಖ್ಯಾರಿ ತನು, ಮನ, ಧನಾನಿ ವಾಂಟೊ ಘೇವ್ನು ಶ್ರೀ ದೇವಾಲೆ ಕೃಪೇಕ ಪಾತ್ರ ಜಾವ್ನು ಪುನೀತ ಜಾವ್ಯೇತ.
ಗೌಡ ಸಾರಸ್ವತ ಸಮಾಜ, ಬೆಂಗಳೂರು     ಬೆಂಗಳೂರು ಬಸವನ ಗುಡಿಚೆ ಗೌಡ ಸಾರಸ್ವತ ಸಮಾಜಾಚೆ ತರಪೇನ ಸಮಾಜ ಮಂದಿರ ದ್ವಾರಕಾನಾಥ ಭವನಾಂತು ಅವುಂದು ೪೬ ವರ್ಷಾಚೆ ಶ್ರೀ ಗಣೇಶೋತ್ಸವು ದಿನಾಂಕ. ೧-೦೯-೨೦೧೧ ತಾಕೂನು ೫-೯-೨೦೧೧ ಪರ್ಯಂತ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾ, ತ್ರಿಕಾಲ ಪೂಜಾ, ಗಣಹೋಮ, ಮಹಾ ಸಂತರ್ಪಣ, ವಿಂಗ ವಿಂಗಡ ಭಜನಾ ಪಾಳಿ ತಾಕೂನು ಭಜನ, ಫಲಾವಳಿ, ವಿಸರ್ಜನ ಪೂಜಾ, ಶ್ರೀ ಬಿ. ಮುಕುಂದ ಭಟ್ ತಾಂಗೆಲೆ ತಾಕೂನು ಆಶೀರ್ವಚನ, ಮೆರವಣಿಗೇರಿ ಶ್ರೀ ಗಣೇಶ ವಿಸರ್ಜನಾ ಇತ್ಯಾದಿ ಕಾರ್ಯಕ್ರಮು ಚಲೇಲೆ ಖಬ್ಬರ ಮೆಳ್ಳಾ. ಹೇ ಸಂದರ್ಭಾರಿ ಚಲೇಲೆ ಸಾಂಸ್ಕೃತಿಕ ಕಾರ್ಯಾವಳಿಂತು ತಾ. ೨-೯-೨೦೧೧ ತಾಕೂನು ೪-೯-೨೦೧೧ ಪರ್ಯಂತ ಪ್ರತಿ ದಿವಸು ಶ್ರೀ ಎಮ್. ನರಸಿಂಹ ಪ್ರಭು ತಾನ್ನಿ “ಗಣಪತಿ ರಹಸ್ಯಾ ವಿಷಯಾಂತು ಪ್ರವಚನ ಕೆಲ್ಲೆ. ನ್ಹಂಹಿತಾ ಶ್ರೀ ವೆಂಕಟೇಶ ಭಜನಾ ಮಂಡಳಿ, ಗೌಡ ಸಾರಸ್ವತ ಸಮಾಜ, ಬಸವನಗುಡಿ ಬೆಂಗಳೂರು ೧-೯-೨೦೧೧ಕ ಭಜನ ಚಲ್ಯಾರಿ, ೨-೯-೨೦೧೧ಕ ಶ್ರೀಮತಿ ಮಹಾಲಕ್ಷ್ಮೀ ಶೆಣೈ, ಕಾರ್ಕಳ ಹಿಗೇಲೆ ತಾಕೂನು ಭಜನಾ ಚಲ್ಲೆ. ೩-೯-೨೦೧೧ಕ ಶ್ರೀ ರಘುನಂದನ ಭಟ್ ತಾನ್ನಿ ಭಜನಾ ಕಾರ್ಯಕ್ರಮ ಚಲೋನು ದಿಲ್ಯಾರಿ, ೪-೯-೨೦೧೧ ದಿವಸು ಶ್ರೀ ಬಾಲಚಂದ್ರ ಪ್ರಭು ತಾನ್ನಿ ಭಜನಾ ಕಾಯಾಕ್ರಮ ದಿಲ್ಲೆ.
ಶ್ರೀ ಅನಂತ ವೃತ : ದ್ವಾರಕಾನಾಥ ಭವನ ಕಮಿಟಿ ತರಪೇನ ಶ್ರೀ ಅನಂತ ವೃತ ೧೧-೦೯-೨೦೧೧ದಿವಸು ಚಲ್ಲೆ. ಹೇ ಸಂದರ್ಭಾರಿ ಕಲಶ ಪ್ರತಿಷ್ಠಾ, ಶ್ರೀ ವೆಂಕಟೇಶ ಭಜನಾ ಮಂಡಳಿ ತರಪೇನ ಭಜನ, ಧೋಂಪಾರಾ ಆನಿ ರಾತ್ರಿ ಪೂಜಾ, ಹರಿಖಂಡಿಗೆ ಪ್ರಭಾಕರ ನಾಯಕ್ ಆನಿ ಸಂಗಾತಿ ತಾಕೂನು ಭಜನ, ಪ್ರಸಾದ ವಿತರಣ ಇತ್ಯಾದಿ ಕಾರ್ಯಕ್ರಮ ಚಲೇಲೆ ಖಬ್ಬರ ಮೆಳ್ಳಾ.
ಶ್ರೀ ಆರ್.ಎಮ್. ಶೇಟಾಂಕ ಸನ್ಮಾನು     ಉತ್ತರ ಕನ್ನಡ ಜಿಲ್ಲಾ ಮಟ್ಟಾಚೆ ಕೊಂಕಣಿ ಕನ್ನಡ ಭಾವೈಕ್ಯ ಸಂಗಮ ಆಲ್ತಾಂತು ಯಲ್ಲಾಪುರಾಂತು ಸಕ್ಕಾಣಿ ೧೦-೦೦ ತೆ ರಾತ್ರಿ ೧೦-೩೦ ಪರ್ಯಂತ ದಿವಸ ಭ$ರಿ ಚಲ್ಲೆ. ಹೇ ಸಂದರ್ಭಾರಿ ವಿಚಾರ ಗೋಷ್ಠಿ, ಸನ್ಮಾನ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ವಗೈರೆ ಕಾರ್ಯಕ್ರಮ ಹಾಂಗಾಚೆ ವೇದವ್ಯಾಸ ಸಭಾಭವನಾಂತು ಸಾಂಗ ಜಾವ್ನು ಸಂಪನ್ನ ಜಾಲ್ಲೆ. ಮ್ಹಾಲ್ಗಡೆ ಸಾಹಿತಿ “ಕರ್ನಾಟಕಶ್ರೀ ನಾ.ಸು. ಭರತನ ಹಳ್ಳಿ ಹಾಂಕಾ ೭೫ ವರ್ಷ ಭರಿಲೆ ಉಡಗಾಸಾಕ ಸನ್ಮಾನ ಆನಿ ಕೊಂಕಣಿ ಕವಿ, ಸುಪ್ರಸಿದ್ದ ಸಾಹಿತಿ ಶ್ರೀ ಆರ್.ಎಂ. ಶೇಟ್(ಆರ್ಯಂ) ಹಾಂಕಾ ಸನ್ಮಾನ ಹೇಂಚಿ ಸಂದರ್ಭಾರಿ ಚಲ್ಲೆ. ಮಧ್ಯಪಾನ ಸಂಯಮ ಮಂಡಳೀಚೆ ಅಧ್ಯಕ್ಷ ಶ್ರೀ ಸಚ್ಚಿದಾನಂದ ಹೆಗಡೆ ಹಾನ್ನಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಾಲ್ಲೆಲೆ ಶ್ರೀ ನಾರಾಯಣ ಖಾರ್ವಿ ಕುಂದಾಪುರ ಹಾಂಗೆಲೆ ಅಮೃತ ಹಸ್ತಾನಿ ಸನ್ಮಾನ ಪತ್ರ ದೀವ್ನು, ಫಲ ಪುಷ್ಪ, ಶಾಲ ಪಾಂಗೂರ್ನು ಸನ್ಮಾನ ಕೆಲ್ಲೆ. ಬಹು ಭಾಷಾ ಕವಿಗೋಷ್ಠಿ ಶ್ರೀ ವಾಸುದೇವ ಶಾನಭಾಗ ಹಾಂಗೇಲೆ ಅಧ್ಯಕ್ಷತೇರಿ ಚಲ್ಲೆ. ಹಾಂತು ಕನ್ನಡ, ಕೊಂಕಣಿ, ಸಂಸ್ಕೃತ, ಹಿಂದಿ, ಉರ್ದು ಆನಿ ಮರಾಠಿ ಕವಿ/ಕವಿಯಿತ್ರಿನ ಭಾಗ ಘೇವ್ನು ಆಪಣಾಂಗೆಲೆ ಕಾವ್ಯ ವಾಜ್ಲೆ.      ವರದಿ : ಜಿ.ಆರ್. ಶೇಟ್, ಶಿರಸಿ.
ಶ್ರೀ ಶಾಂತಾ ವಿಜಯಾ ಸರ್ವಿಸಸ್ ಆರಂಭ     ಶ್ರೀ ಪ್ರಕಾಶ ಪ್ರಭು ನವನಗರ ಹಾನ್ನಿ ಹುಬ್ಬಳ್ಳಿಚೆ  ವಿದ್ಯಾನಗರಾಚೆ ಪ್ರಶಾಂತ ಕಾಲನಿಂತು “ಶ್ರೀ ಶಾಂತಾ ವಿಜಯ ಸರ್ವಿಸಸ್ ಅಂಗಡಿ ದಿನಾಂಕ. ೧೮-೦೮-೨೦೧೧ ದಿವಸು ಆರಂಭ ಕೆಲ್ಲೆ. ಹಾಂಗಾ ಎಸ್.ಆರ್.ಎಸ್. ಬಸ್ ಬುಕಿಂಗ್, ಕೋರಿಯರ್ ಪಿಕ್‌ಅಪ್, ಮೊಬೈಲ್ ರಿಚಾರ್ಜ ಆನಿ ಐಸಿ‌ಐಸಿ‌ಐ ಹೋಮ್ ಲೋನ್ಸ್ ಸೇವಾ ಉಪಲಬ್ಧ ಆಸಲೇರಿ, ಆಸ್ಸಾಂ ಟೀ ಮೆಳತಾ. ತಶ್ಶಿಚಿ ಮೂಕಾರಿ ವೆಹಿಕಲ್ ಇನ್ಸೂರೆನ್ಸ್, ಟ್ಯಾಕ್ಸಿ ಬುಕಿಂಗ್ ಇತ್ಯಾದಿ ಓನ್-ಲೈನ್ ಸೇವಾಯಿ ಆರಂಭ ಜಾವಚೆ ಆಸ್ಸ. (ಚಡ್ತೆ ಮಾಹಿತಿ ಖಾತ್ತಿರಿ ಶ್ರೀ ಪ್ರಕಾಶ ಪ್ರಭು ತಾಂಗೆಲೆ ಮೊಬೈಲ್ ನಂ. ೯೪೪೯೪೬೪೨೮೫ ಹಾಂಗಾಕ ಸಂಪರ್ಕು ಕೊರ್‍ಯೇತ.) ಬಂಧು-ಮಿತ್ರ ವ್ಹಡ ಸಂಖ್ಯಾರಿ ಯವ್ನು ಹೇ ಸಂದರ್ಭಾರಿ ತಾಂಕಾ ‘ದೇವು ಬರೆ ಕರೊ ಮ್ಹಳ್ಳಿಂತಿ.
ಶ್ರೀಮತ್ ಅನಂತೇಶ್ವರ ದೇವಳ, ಮಂಜೇಶ್ವರ     ಹಾಂಗಾ ೨೮-೦೯-೨೦೧೧ ತಾಕೂನು ನವರಾತ್ರಿ ಆರಂಭ ಜಾತ್ತಾ ಆನಿ ವಿಂಗವಿಂಗಡ ಧಾರ್ಮಿಕ ಕಾರ್ಯಕ್ರಮ ಚೊಲ್ಚೆ ಆಸ್ಸ. ೨೮-೯-೨೦೧೧ ಥಾಕೂನು ೫-೧೦-೨೦೧೧ ಪರ್ಯಂತ ಪ್ರತಿ ದಿವಸು ಶ್ರೀ ಲಕ್ಷ್ಮೀ ಆಮ್ಮಾಲೆ ದೇವಳಾಂತು ರಾತ್ರಿ ವಿಶೇಷ ಪೂಜಾ, ತೆಂ ಕಾಲಾರಿ ಶ್ರೀ ಮಹಾಮಾಯಿ ಅಮ್ಮಾಲೆ ದೇವಳಾಂತು ಧೋಂಪಾರಾ ಬ್ರಾಹ್ಮಣ ಸಂತರ್ಪಣ, ಕಡೇರಚೆ ದೋನಿ ದಿವಸು ಸಮಾರಾಧನ, ವಿಶೇಷ ಪೂಜಾ ಚಲತಾ. ೨-೧೦-೨೦೧೧ಕ ಶ್ರೀ ಶಾರದಾ ಪ್ರತಿಷ್ಠಾ, ರಾತ್ರಿ ಪೂಜಾ, ೫-೧೦-೨೦೧೧ ಮಹಾ ನವಮಿ ದಿವಸು ಶ್ರೀ ಕಲ್ಪವೃಕ್ಷ ಮಹಾಮ್ಮಾಯಿ ಅಮ್ಮಾಲೆ ದೇವಳಾಂತು ಚಂಡಿಕಾ ಹೋಮ, ಭೂರಿ ಸಮಾರಾಧನ, ಹೆರ್‍ದೀಸು ವಿಜಯ ದಶಮಿ ದಿವಸು ಶ್ರೀ ಶಾರದಾ ವಿಸರ್ಜನ, ಹರಿ ಜಾಗರ ಪೂಜಾ ಆರಂಭ, ಸಕ್ಕಾಣಿ ಪೂಡೆ ನವಾನ್ನಕ್ಕೆ ಬಾಯರಸೊರಚೆ, ಸಾಂಜ್ವಾಳ ಶಮೀ ಪೂಜೇಕ ಬಾಯರಸೊರಚೆ ಇತ್ಯಾದಿ ಕಾರ್ಯಕ್ರಮ ಚೊಲಚೆ ಆಸ್ಸ. ಭಕ್ತ ಬಾಂದವಾನಿ ಚಡ್ತೆ ಸಂಖ್ಯಾರಿ ಹಾಂತು ತನು, ಮನ, ಧನಾನ ವಾಂಟೊ ಘೇವ್ನು ಪುನೀತ ಜಾವ್ಕಾ ಮ್ಹೊಣು ವಿನಂತಿ ಆಸ್ಸ.
ಇಂಗ್ಲೀಷ್ ಸ್ಟಡಿ ಕ್ಲಬ್ಬಾಚೆ ವಿದ್ಯಾಥೀಂಗೆಲೊ “ಗುರು ವಂದನಾ ಕಾರ್‍ಯಕ್ರಮ    ಅಂಕೋಲೆಚೆ ದ್ವಿಭಾಷಾ ಸಾಹಿತಿ‌ಎನ್.ಬಿ. ಕಾಮತ್ ಹಾಂಗೆಲ್ಯಾ ಘರಾಂತು ತಾನ್ನಿ ಶಿಕೈಲ್ಯಾ “ಇಂಗ್ಲೀಷ್ ಸ್ಟಡಿ ಕ್ಲಬ್ಬಾಚೆ ವಿದ್ಯಾರ್ಥಿನ ಗುರು ಕಾಣಿಕಾ ಜಾವ್ನು ಗಣಪತಿ ವಿಗ್ರಹ ದೀವ್ನು ಆಶೀರ್ವಾದು ಘೆತ್ಲೊ. ಹ್ಯಾ ಸಮಾರಂಭಾಕ ಕಾರ್‍ವಾರಾಚೆ ಸುಪ್ರಸಿದ್ಧ ವಕೀಲ ಶ್ರೀ ನಾಗರಾಜ ನಾಯಕ, ಅಂಕೋಲೆಚಾ ಪಿ.ಎಂ. ಜ್ಯೂನಿಯರ್ ಕಾಲೇಜಾಚೆ ಉಪನ್ಯಾಸಕ ಶ್ರೀ ಉಲ್ಲಾಸ ಹುದ್ದಾರ ಆನಿ ಲೇಖಕ ಪತ್ರಕರ್ತ ಶ್ರೀ ವಿಠ್ಠಲದಾಸ ಕಾಮತ್ ಹಾನ್ನಿ ಮುಖೇಲ ಸೊಯರೆ ಜಾವ್ನು ಆಯ್ಯಿಲೆ. ಸುರವೇರಿ ವಿದ್ಯಾರ್ಥಿನ ಪ್ರಾರ್ಥನಾ ಕೆಲ್ಲಿ. ಉಪರಾಂತ ಶ್ರೀ ಎನ್.ಬಿ. ಕಾಮತ್ ಹಾನ್ನಿ ಸ್ವಾಗತ ಕೆಲ್ಲಿ.  ಆಯ್ಯಿಲೆ ಸೊಯರ್‍ಯಾನ ಕಾಮತ್ ಮಾಮ್ಮಾನ ಎದ್ದೋಳ ಪರ್ಯಂತ ೫೮೦ ಪಶೀ ಚ್ಹಡ ವಿದ್ಯಾರ್ಥಿಂಕ ಪುಕ್ಕಟ ಆನಿ ನೀತಿಯುಕ್ತ ಇಂಗ್ಲೀಷ ವ್ಯಾಕರಣ ಶಿಕೈಲ್ಯಾಕ ಬೆಂಗಳೂರಚಾ “ಶಿಕ್ಷಣ ಸೇವಾಟ್ರಸ್ಟಾಚಾನ ಹಾಂಕಾ “ಶಿಕ್ಷಣ ಸೇವಾರತ್ನ ಪ್ರಶಸ್ತಿ ದಿಲೇಲೆ ಬರ್ಶಿ ದುಸರೇ ಅನೇಕ ಸಂಘ-ಸಂಸ್ಥ್ಯಾನಿ ಪ್ರಶಸ್ತಿ-ಪುರಸ್ಕಾರ ದಿಲೇಲೆ ಸ್ಮರಣ ಕೋರ್ನು ಪ್ರಶಂಸಾ ಕೆಲ್ಲಿ. ಇಂಗ್ಲೀಷ್ ಸ್ಟಡಿಚಾ ಸಂಪ್ರದಾಯ ಪ್ರಕಾರ ವಿದ್ಯಾರ್ಥಿನ ದೇವಾ ಎದ್ರಾಕ ಪ್ರತಿಜ್ಞಾ ಸ್ವೀಕಾರ ಕೆಲ್ಲೆ. ತಾಂಗೆಲೆ ಭಾವೀ ಜೀವನ ಫಲಪ್ರದ ಜಾಂವೊ ಮ್ಹೊಣು ಗುರು ಎನ್.ಬಿ. ಕಾಮತಿನ ಪ್ರತಿ ಏಕ ವಿದ್ಯಾಥೀಂಕ ಫಲ ದೀವ್ನು ಆಶೀರ್ವಾದು ಕೆಲ್ಲೊ. ಎನ್.ಬಿ. ಕಾಮತ್ ಹಾಂಗೆಲೊ ಧರ್ಮ ಪತ್ನಿ ಶ್ರೀಮತಿ ಕುಮುದಾ ಬಿ. ಕಾಮತ್ ಹಾನ್ನಿ ಸರ್ವಾಲೊ ಆಭಾರು ಮಾನಲೊ.

ದ್ವಾರಕಾನಾಥ ಭವನಾಂತು ಏಕಾಹ ಭಜನ       ದ್ವಾರಕಾನಾಥ ಭವನಾಚೆಂ ಶ್ರೀ ವೆಂಕಟೇಶ ಭಜನಾ ಮಂಡಳಿ ತರಪೇನ ಆಷಾಢ ಏಕಾದಶಿ ಸಂದರ್ಭಾರಿ “ಅಖಂಡ ಏಕಾಹ ಭಜನ ದಿನಾಂಕ. ೧೧-೭-೨೦೧೧ ದಿವಸು ಸುರುವಾತ ಜಾವ್ನು ೧೨-೦೭-೨೦೧೧ ಪ್ರಾತಃಕಾಲಾ ಪರ್ಯಂತ ಚಲೇಲೆ ಖಬ್ಬರ ಮೆಳ್ಳಾ. ಸಂತಶ್ರೀ ಭದ್ರಗಿರಿ ಸರ್ವೋತ್ತಮದಾಸಜಿ ಹಾನ್ನಿ ದೀವೊ ಜಳೋನು ಏಕಾಹ ಭಜನಾಕ ಸುರುವಾತ ದಿಲ್ಲಿ. ಹೇ ಸಂದರ್ಭಾರಿ ಶ್ರೀ ವೆಂಕಟೇಶ ಭಜನಾ ಮಂಡಳಿ, ಶ್ರೀ ಕೆ. ಲಕ್ಷ್ಮೀಕಾಂತ ಭಟ್ ಆನಿ ಪಂಗಡ, ಶ್ರೀ ಅನಂತರಾಯ ಎಸ್. ಕಾಮತ್, ಶ್ರೀ ಗುಜ್ಜಾಡಿ ರಘುವೀರ ನಾಯಕ್ ಆನಿ ಪಂಗಡ, ಶ್ರೀ ಪಿ. ವೆಂಕಟೇಶ ನಾಯಕ್ ಆನಿ ಪಂಗಡ, ಶ್ರೀ ಕಾಪು ಪಾಂಡುರಂಗ ಶೆಣೈ ಆನಿ ಪಂಗಡ, ಮಹಿಳಾ ಮಂಡಳಿ, ಗೌಡ ಸಾರಸ್ವತ ಸಮಾಜ, ಶ್ರೀ ಮಟ್ಟಾರ್ ಸುರೇಶ ಕಿಣಿ ಆನಿ ಪಂಗಡ, ಶ್ರೀ ಮಧುಕರ ಪೈ ಆನಿ ಪಂಗಡ, ಶ್ರೀ ನಾರಾವಿ ವೆಂಕಟೇಶ ಹೆಗ್ಡೆ ಆನಿ ಪಂಗಡ, ಶ್ರೀ ಎಚ್. ಕಮಲಾಕ್ಷ ಕಿಣಿ ಆನಿ ಪಂಗಡ, ಶ್ರೀ ಎಂ. ಮನೋಹರ ಮಲ್ಯ ಆನಿ ಪಂಗಡ, ಶ್ರೀ ಕೃಷ್ಣಾನಂದ ವಿ. ಪ್ರಭು ಆನಿ ಪಂಗಡ ಇತ್ಯಾದಿ ಭಜನಾ ಪಾಳಿಚಾನ ಯವ್ನು ಹೇ ಸಂದರ್ಭಾರಿ ಆಪಣಾಂಗೆಲೆ ಭಜನಾ ಸೇವಾ ಪಾವಯಲೆ. ಆಹ್ವಾನಿತ ಭಜನಾ ಸೇವಾದಾರ ಜಾವ್ನು ಶ್ರೀ ಶಂಕರ ಶ್ಯಾನುಭೋಗ್, ಕು. ಮಂಗಳಾರಾವ್, ಶ್ರೀ ಕೃಷ್ಣಪ್ರಿಯ ಭಜನಾ ಮಂಡಳಿ, ಶ್ರೀ ಕಾಶೀಮಠ, ಜಿ.ಎಸ್.ಬಿ. ವೆಲ್‌ಫೇರ್ ಅಸೋಸಿಯೇಷನ್, ಅನಂತನಗರಾಚೆ ಶ್ರೀ ರಾಮ ಭಜನಾ ಮಂಡಳಿ, ಶ್ರೀ ವೆಂಕಟರಮಣ ಭಜನಾ ಮಂಡಳಿ, ಹರಿಖಂಡಿಗೆ ಆನಿ ಜಿ.ಎಸ್.ಬಿ. ಮಹಿಳಾವೃಂದ, ಮಲ್ಲೇಶ್ವರಂ   ಬೆಂಗಳೂರು ಹಾನ್ನಿ ಯವ್ನು ಭಜನಾ ಸೇವಾ ಪಾವೋನು ದೇವಾಲೆ ಕೃಪೇಕ ಪಾತ್ರ ಜಾಲ್ಲಿಂತಿ. .

Shree Kashimath Bangalore

ಬೆಂಗಳೂರು ಶ್ರೀ ಕಾಶೀಮಠ

     ಬೆಂಗಳೂರಾಚೆ ಶ್ರೀ ಕಾಶಿಮಠ ಸಂಸ್ಥಾನಾಚೆ ಶಾಖಾ ಮಠಾಂತು ಪ|ಪೂ| ಕಾಶಿಮಠಾಧೀಶ ಶ್ರೀಮದ್ ಸುಧೀಂಧ್ರ  ತೀರ್ಥ ಸ್ವಾಮ್ಯಾಂಗೆಲೆ ದಿವ್ಯ ಕರಕಮಲಾನಿ ಪ್ರತಿಷ್ಠಾಪಿತ ಜಾಲೇಲೆ ಶ್ರೀ ಪಾರ್ಥಸಾರಥಿ ದೇವಾಲೆ ದಿವ್ಯ ಸನ್ನಿಧೀರಿ ೪-೪-೨೦೧೧ ತಾಕೂನು ೧-೬-೨೦೧೧ ಪರ್ಯಂತ ಪ್ರತಿನಿತ್ಯ ಶ್ರೀ ದೇವಾಕ ನಿತ್ಯ ವಸಂತ ಪೂಜಾ, ಪಾನಕ ನೈವೇದ್ಯ, ಪ್ರಸಾದ ವಿತರಣ ಆದಿ ಕಾರ್ಯಕ್ರಮ ಚಲ್ಲೆ. ಶ್ರೀ ರಾಮನವಮಿ ಸಂದರ್ಭಾರಿ ದಿನಾಂಕ. ೧೨-೦೪-೨೦೧೧ಕ ಪ್ರಾರ್ಥನ, ಧೋಂಪಾರಾ ಮಹಾಪೂಜಾ, ಸಮಾರಾಧನ, ಪ್ರಸಾದ ವಿತರಣ, ಸಾಂಜ್ವಾಳ ೬ ಗಂಟ್ಯಾಕ ಭಜನ, ರಾತ್ರಿ ಪೂಜಾ ಚಲ್ಲೆ. ಶ್ರೀ ಹನುಮಂತ ಜಯಂತಿ ಸಂದರ್ಭಾರಿ  ಸಾಂಜ್ವಾಳ ೬-೩೦ಕ ಭಜನ, ರಾತ್ತಿಕ ೮-೦೦ಕ ಪೂಜಾ, ಫಲಹಾರ ವಿತರಣ ಕಾರ್ಯಕ್ರಮ ಚಲ್ಲೆ. ಶ್ರೀ ವೇದವ್ಯಾಸ ಜಯಂತಿ  ಸಂದಭಾರಿ ಸಕ್ಕಾಣಿಪೂಡೆ ೭-೦೦ಕ ಪಾರಾಯಣ, ಧೋಂಪಾರಾ ೧೨-೩೦ಕ ಮಹಾಪೂಜಾ, ಸಮಾರಾಧನ ಕಾರ್ಯಕ್ರಮ ಚಲ್ಲೆ.
     ಶ್ರೀ ನರಸಿಂಹ ಜಯಂತಿ ಪ್ರಯುಕ್ತ ದಿನಾಂಕ. ೧೬-೦೫-೨೦೧೧ಕ ಸಾಂಜ್ವಾಳಾ ಭಜನ, ರಾತ್ರಿ ಪೂಜಾ ಚಲ್ಲೆ. ಶ್ರೀ ಪಾರ್ಥಸಾರಥಿ ದೇವಾಲೆ ೨೫ಚೆ ಪ್ರತಿಷ್ಠಾ ವರ್ಧಂತಿ ಸಕ್ಕಾಣಿ ಪೂಡೆ ೭-೦೦ ಗಂಟ್ಯಾಕ ಸುಪ್ರಭಾತ, ಗೀತಾ ಪಠಣ, ೧೦-೦೦ ಗಂಟ್ಯಾಕ ಪಂಚಾಮೃತ, ಶತಕಲಶ, ಸಿಯಾಳಾಭಿಷೇಕ ಧೋಂಪಾರಾ ಪ್ರಸನ್ನ ಪೂಜಾ, ಮಹಾ ಪೂಜಾ, ಬ್ರಾಹಣ ಪೂಜಾ, ಸಮಾರಾಧನ, ಸಾಂಜ್ವಾಳ ಭಜನ, ರಾತ್ರಿ ಪೂಜಾ, ಪ್ರಸಾದ ವಿತರಣ ಚಲ್ಲೆ. ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಪ್ರಯುಕ್ತ ೩-೦೭-೨೦೧೧ಕ ಸಾಂಜ್ವಾಳಾ ಭಜನ, ರಾತ್ರಿ ಪೂಜಾ, ಗುರು ಗುಣಗಾನ, ಪ್ರಸಾದ ವಿತರಣ ಚಲ್ಲೆ. ದಿನಾಂಕ. ೧೬-೦೭-೨೦೧೧ಕ ಶ್ರೀಮತ್ ಸುಕೃತೀಂದ್ರ ಸ್ವಾಮೀಜಿ ಪುಣ್ಯತಿಥಿ ಪ್ರಯುಕ್ತ ಭಜನ, ಪೂಜಾ, ಗುರು ಗುಣಗಾನ ಆದಿ ಕಾರ್ಯಕ್ರಮ ಚಲೇಲೆ ಖಬ್ಬರ ಮೆಳ್ಳಾ.
     ದಿನಾಂಕ. ೩೧-೦೭-೨೦೧೧ ತಾಕೂನು ೨೯-೦೮-೨೦೧೧ ಪರ್ಯಂತ ದಿನಂಪ್ರತಿ ಶ್ರೀ ವಿಶೇಷ ಫುಲ್ಲಾ ಪೂಜಾ ಆಯೋಜಿತ ಕೆಲೇಲೆ. ತಾ. ೪-೮-೨೦೧೧ಕ ನಾಗರ ಪಂಚಮಿ ಆನಿ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮ್ಯಾಂಗೆಲೆ ಪುಣ್ಯತಿಥಿ ಪ್ರಯುಕ್ತ ಸಕ್ಕಾಣಿ ಪೂಡೆ ಪಂಚಾಮೃತಾಭಿಷೇಕ, ಭಜನ, ಪೂಜಾ, ಗುರು ಗುಣಗಾನ, ಫಲಾಹಾರ ವಿತರಣ  ಆದಿ ಕಾರ್ಯಕ್ರಮ ಚಲ್ಲೆ. ಶ್ರೀ ವರಮಹಾಲಕ್ಷ್ಮೀ ವೃತ ಪ್ರಯುಕ್ತ ಸಾಂಜ್ವಾಳ ಶ್ರೀ ಮಹಾಲಕ್ಷ್ಮೀ ಸ್ತೋತ್ರ ಪಠಣ, ಪೂಜಾ, ಉಪಹಾರ ಚಲ್ಲೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ ೨೧-೦೮-೨೦೧೧ಕ ಸಕ್ಕಾಣಿಪೂಡೆ ಸುಪ್ರಭಾತ ಪಾರಾಯಣ, ರಾತ್ತಿಕ ತುಳಸೀದಳ ಸಮೇತ ಸಹಸ್ರನಾಮಾರ್ಚನ, ಚಂದ್ರೋದಯ ನಂತರ ಅರ್ಘ್ಯ, ಲಘು ಉಪಹಾರ ಇತ್ಯಾದಿ ಕಾರ್ಯಕ್ರಮ ಚಲ್ಲೆ. ಶ್ರೀ ಗಣೇಶೋತ್ಸವ ಪ್ರಯುಕ್ತ ೧-೦೯-೨೦೧೧ ಥಾಕೂನು ೫-೯-೨೦೧೧ ಪರ್ಯಂತ  ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನ, ಗಣಹೋಮ, ಮಂಗಳಾರತಿ, ಸಂತರ್ಪಣ, ಭಜನ, ರಂಗಪೂಜಾ, ಪೂಜಾ, ಸಾಂಸ್ಕೃತಿಕ ಕಾರ್ಯಕ್ರಮ, ವಿಸರ್ಜನಾ ಪೂಜಾ, ಫಲಾವಳಿ ಏಲಂ, ವಿಸರ್ಜನಾ ಮೆರವಣಿಗಾ ಇತ್ಯಾದಿ ಕಾರ್ಯಕ್ರಮ ಚಲ್ಲೆ.
     ೧೧-೯-೨೦೧೧ಕ ಶ್ರೀ ಅನಂತ ಚತುರ್ದಶಿ ಪ್ರಯುಕ್ತ ಸಕ್ಕಾಣಿಪೂಡೆ ಪ್ರಾರ್ಥನ, ಕಲಶ ಪ್ರತಿಷ್ಠೆ, ಮಹಾ ನೈವೇದ್ಯ, ಸಮಾರಾಧನ, ಭಜನ ಇತ್ಯಾದಿ ಕಾರ್ಯಕ್ರಮ ಚಲ್ಲೆ. ಮೂಕಾರಿ ೧-೧೦-೨೦೧೧ಕ ಲಲಿತಾ ಪಂಚಮಿ ಉತ್ಸವು, ೩-೧೦-೨೦೧೧ ಥಾಕೂನು ೬-೧೦-೨೦೧೧ಪ್ರಸಾದ ಪರ್ಯಂತ ಶ್ರೀ ಶಾರದಾ ಮಹೋತ್ಸವ ಸಬಾರ ಧಾರ್ಮಿಕ ತಥಾ ಸಾಂಸ್ಕೃತಿಕ ಕಾರ್ಯಾವಳಿ ಸಮೇತ ಘಡಚೆ ಆಸ್ಸ ಮ್ಹೊಣು ಕೋಳ್ನು ಆಯಿಲಾ.

ಸೋಮವಾರ, ಸೆಪ್ಟೆಂಬರ್ 12, 2011

बसवनगुडि गौड सारस्वत समाज, बॆंगळूरु 
     श्री रामनवमि उत्सवु : बॆंगळूरु बसवनगुडि गौड सारस्वत समाज  तरपेन समाज मंदिर द्वारकानाथ भवनांतु श्री रामनवमि उत्सवु विजृंभणेरि चलेलॆ खब्बर मॆळ्ळा. ते दिवसु सक्काणि ११-०० गंट्याक भजन, मागिरि धोंपारा पूजा, मंगळारति, महा संतर्पण, भजन, रात्रि पूजा, मंगळारति, पानक प्रसाद वितरण इत्यादि कार्यक्रम चल्लॆ.
  सामूहिक उपनयन : वर्षंप्रति म्हणकॆ बॆंगळूरु गौड सारस्वत समाज तरपेन समाजाचॆ अर्ह वटुंक उपनयन संस्कार दिनांक. १०-०६-२०११ दिवसु शुभ मूर्तांतु समाज मंदिर द्वारकानाथ भवनांतु चलेलॆ खब्बर मॆळ्ळा. अखंड बॆंगळूरु गांव्चॆ अपार समाज बांधव हे संदर्भारि उपस्थित आस्सूनु मूंजि व्हरेतांक आशीर्वाद कॆल्लिंति.
  सामूहिक श्री सत्यनारायण वृत : दिनांक. ३१-०७-२०११ दिवसु द्वारकानाथ भवनांतु १०८ कलशाचॆ २१ वर्षाचॆ सामूहिक श्री सत्यनारायण वृत, कलश स्थापन, मध्याह्न पूजा, महा संतर्पण, भजन-संगीत, महा समाराधनॆ इत्यादि कार्यक्रम  समेत विजृंभणेरि संपन्न जाल्लॆ. बॆंगळूराचॆ सर्व बगल्या ताकूनु समाज बांदव यव्नु सत्नार्णा प्रसाद घेव्नु पुनीत जाल्लॆ.
ಹುಬ್ಬಳ್ಳಿ ಶ್ರೀ ಕಾಶೀಮಠ ವೆಂಕಟರಮಣ ದೇವಳಹುಬ್ಬಳ್ಳಿ ನೃಪತುಂಗ ಬೆಟ್ಟಾ ಮಾಗಶ್ಯಾನ ಆಸ್ಸುಚೆ ಶ್ರೀ ಕಾಶೀಮಠ ವೆಂಕಟರಮಣ ದೇವಳಾಂತು ಶ್ರಾವಣ ಮ್ಹಹಿನ್ಯಾಂತು ವಿಂಗ ವಿಂಗಡ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನ ಕೆಲೇಲೆ ಮಾಹಿತಿ ಮೆಳ್ಳಾ. ಶ್ರಾವಣಾಚೆ ಸುರವೇ ಆಯ್ತವಾರು ಸಾರ್ವಜನಿಕ ಶ್ರೀ ಶ್ರೀ ಸತ್ಯನಾರಾಯಣ ಪೂಜಾ, ಮಾಗಿರಿ ವರಮಹಾಲಕ್ಷ್ಮೀ ಪೂಜಾ, ಸುತ್ತಾಪುನ್ನವ, ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ಇತ್ಯಾದಿ ಅಪಾರ ಸಮಾಜ ಬಾಂಧವಾಲೊ ಉಪಸ್ಥಿತೀರಿ ವಿಜೃಂಭಣೇರಿ sಸಂಪನ್ನ ಜಾಲೇಲೆ ಖಬ್ಬರ ಮೆಳ್ಳಾ. ಹೆಂ ಸಂದರ್ಭಾರಿ ಶ್ರೀ ವೆಂಕಟರಮಣ ದೇವಾಕ ವಿಶೇಷ ಅಲಂಕಾರ, ಪೂಜಾ, ತತ್ಸಂಬಂಧ ಧಾರ್ಮಿಕ ವಿಧಿ ಚಲ್ಲೆ. ಆಯ್ಯಿಲೆ ಭಕ್ತ ಬಾಂಧವ ಶ್ರೀ ದೇವಾಲೆ ಕೃಪಾ ಘೇವ್ನು ಪುನೀತ ಜಾಲ್ಲೆ.
ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತ, ತೀರ್ಥಹಳ್ಳಿ     ೧೬-೦೭-೨೦೧೦ಕ ಸುರುವಾತ ಜಾಲೇಲೆ ತೀರ್ಥಹಳ್ಳಿಚೆ “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತಾಚೆ ೨೦೧೦-೧೧ ಸಾಲಾಚೆ “ಸರ್ವ ಸದಸ್ಯಾಂಗೆಲೊ ಮಹಾ ಸಭಾ ತಾ. ೨೭-೦೮-೨೦೧೧ ದಿವಸು ಶ್ರೀ ಬಾಳೇಬೈಲು  ರಾಘವೇಂದ್ರ  ತಾಂಗೆಲೆ ಅಧ್ಯಕ್ಷತೇರಿ ಚಲ್ಲೆ. ಪ್ರಥಮ ವರ್ಷಾಂತೂ ಹೇ ಸಹಕಾರಿ ಬ್ಯಾಂಕಾನಿ ಸುಮಾರ ರೂ. ೬,೩೨೧೮೭.೫೦ ಮುನಾಪೋ ಕೋರ್ನು ಲೋಕಾಂಗೆಲೆ ವಿಶ್ವಾಸ ಆಸ್ಸ ಕೋರ್ನು ಘೆತ್ಲ್ಯ್ಲಾ. ಗ್ರಾಹಕಾಂಗೆಲೆ ವಿಶ್ವಾಸಾಕ ಖಂಚೇಯಿ ಚ್ಯುತಿ ಯಾನಾ ತಶ್ಶಿ ಆಡಳಿತ ಮಂಡಳಿಚೆ ಸರ್ವ ನಿರ್ದೇಶಕಾಲೆ ಸಹಕಾರಾನಿ, ನೌಕರ ವೃಂದಾಚೆ ಸದುಪಯೋಗ ಘೇವ್ನು  ಅಧ್ಯಕ್ಷ  ಶ್ರೀ ಬಾಳೇಬೈಲು ರಾಘವೇಂದ್ರ ಹಾಂಗೇಲೆ ಸಮರ್ಥ ನಾಯಕತ್ವಾರಿ ಅಲ್ಪ ಕಾಲಾಂತೂ ಹೇ ಸಹಕಾರಿ ಸಮಿತಿನ ಅಭಿವೃದ್ಧಿ ಪಾವ್ವಿಲೆ ನಮೂನೋ ಖರೇಚಿ ಅಭಿನಂದನಾರ್ಹ. ಮೂಕಾರಚೆ ದಿವಸಾಂತು ಹೇ “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತ ಆನ್ನಿಕೆ ವ್ಹಡ ಜಾವ್ನು ಅಭಿವೃದ್ದಿ ಜಾವ್ನು ಲೋಕಾಂಕ ಚ್ಹಡ ಸೇವಾ ಪಾವಯಚೆ ತಶ್ಶಿ ಜಾಂವೊ ಮ್ಹೊಣು ಸರಸ್ವತಿ ಪ್ರಭಾ ಆಶಾ ಕರ್ತಾ. ಹಾಂಗಾ ಮೆಳಚೆ ಸೇವಾ ಮ್ಹಳ್ಯಾರಿ ಉಳಿತಾಯ ಖಾತಾ, ರಿಕರಿಂಗ್ ಖಾತಾ, ಆನಿ ನಿತ್ಯ ನಿಧಿ ಉಳಿತಾಯ ಖಾತಾ. ಹೇ ಸಹಕಾರಿ ಸಮಿತಿಂತು ಇ.ಸ್ಟಾಂಪಿಂಗ್ ಆನಿ ವೆಸ್ಟರ್ನ್ ಮನಿ ಟ್ರಾನ್ಸ್‌ಫರ್ ಸೇವಾಯಿ ಉಪಲಬ್ಧ ಆಸ್ಸ. ಬಾಂಗ್ರಾ ದಾಗೀನ ವಯರಿ ರೀಣ ದಿತ್ತಾತಿ.
     “ಸರಸ್ವತಿ ಸೌಹಾರ್ದ ಸಹಕಾರಿ ನಿಯಮಿತಾಚೆ ಆಡಳಿತ ಮಂಡಳಿ ಅಶ್ಶಿ ಆಸ್ಸ. ಶ್ರೀ ಬಾಳೇಬೈಲು ರಾಘವೇಂದ್ರ(ಅಧ್ಯಕ್ಷ),  ಶ್ರೀ ಸಂದೇಶ ಜವಳಿ(ಉಪಾಧ್ಯಕ್ಷ), ಶ್ರೀ ಹೆಚ್. ರಮೇಶ್ ನಾಯಕ್, ಶ್ರೀ ಎಸ್. ನಾಗರಾಜ ಪ್ರಭು, ಶ್ರೀ ಕೆ. ಲಕ್ಷ್ಮೀನಾರಾಯಣ ಹೆಗ್ಡೆ, ಶ್ರೀ ಎಂ. ಪ್ರಶಾಂತ್ ಮಕ್ಕಿಮನೆ, ಶ್ರೀ ಕೆ. ಕಿರಣ್ ಶೆಣೈ, ಶ್ರೀ ಭರತ್ ಕುಮಾರ್, ಶ್ರೀಮತಿ ರಾಧಿಕಾ ಸುದರ್ಶನ ಪ್ರಭು(ಸರ್ವ ನಿರ್ದೇಶಕ), ಶ್ರೀ ಅಚ್ಚುತ್ ನಾಯಕ್ ಬಿ.ಎಸ್.(ವ್ಯವಸ್ಥಾಪಕ ನಿರ್ದೇಶಕ) ಸರ್ವಾಂಕ ಅಭಿನಂದನ.. ಸಹಕಾರಿ ಸಂಘಾಚೆ ಪತ್ತೊ ಶೆಣೈ ಬಿಲ್ಡಿಂಗ್, ಅಜಾದ್ ರಸ್ತೆ, ತೀರ್ಥಹಳ್ಳಿ - ೫೭೭೪೩೨.ಪೋನ್ : ೦೮೧೮೧-೨೨೦೩೪೫,
 

ಭಾನುವಾರ, ಸೆಪ್ಟೆಂಬರ್ 11, 2011

ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ
15 ಸಪ್ಟಂಬರ್ 2011ರ ವಿಶೇಷಗಳು
* ``ಮೆಗೇಲೆ ಉತ್ತರ''ದಲ್ಲಿ ಹಿರಿಯರಿಗೆ ನಾವು ಗೌರವಾದರ ಏಕೆ ತೋರಿಸ ಬೇಕು ಎಂಬ ಬಗ್ಗೆ ವಿಶ್ಲೇಷೆಣೆ. * ```ಆರೋಗ್ಯ ಪ್ರಭಾ'' ದಲ್ಲಿ ಥಂಡಿ' ಕಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ? * ಸಸ್ಯಾಹಾರದ ಸತ್ಯ ಮತ್ತು ಮಿಥ್ಯ. * ಬಾಳಂತನವಾದ ನಂತರ ತಾಯಿಗೆ ಬೇಕಾಗುವ ಆರೈಕೆ. * ಕಷ್ಟ ಬಾರದೇ ಇರಲು ಏನು ಮಾಡಬೇಕು?(ಆರ್ಗೋಡು ಸುರೇಶ ಶೆಣೈರ ಲೇಖನ) * ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯಿಂದ ಒಂದು ಕೋಟಿ ರೂ. ವಿತರಣೆ. * `ಪ್ರಾಪ್ತಿ' ಧಾರವಾಹಿಯ 10ನೇ ಕಂತು. * ತಿಂಗಳ ಕತೆಯಲ್ಲಿ ``ನಾನು ಮಾತ್ರ ಬದುಕ ಬೇಕು''*ಅಣ್ಣಾ ಹಜಾರೆ, ಲೋಕಪಾಲ್ ಬಿಲ್ ಮತ್ತು ಭೃಷ್ಟಾಚಾರ(ಲೇಖನ), ಶ್ರೀ ಮಂಗಲ್ಪಾಡಿ ನಾಮದೇವ ಶೆಣೈ ಇವರ ವಿಶೇಷ ಕೃತಿ ``ಶ್ರಾವಣ ಮಾಸ ಮತ್ತು ಚೂಡಿ ಪೂಜಾ'' ಪರಿಚಯ. ಇದರೊಂದಿಗೆ ಜಿ.ಎಸ್.ಬಿ. ಸಮಾಜ ಹಾಗೂ ಕೊಂಕಣಿ ಭಾಷೆಗೆ ಸಂಬಂಧಿಸಿದ ವಿಪುಲ ಸುದ್ಧಿ ಸಮಾಚಾರಗಳ ನ್ನು ಈ ಸಂಚಿಕೆಯಲ್ಲಿ ತಪ್ಪದೇ ಓದಿರಿ.

ಮಂಗಳವಾರ, ಸೆಪ್ಟೆಂಬರ್ 6, 2011

ಇದು ಏನು ಹೇಳಬಲ್ಲಿರೇನು?

ನಾನು ಹುಟ್ಟಿದ ಊರು ಆರಗೋಡುವಿನ ಮನೆಗೆ ಚೌತಿ (ಶ್ರೀ ಗಣೇಶೋತ್ಸವ) ಹಬ್ಬಕ್ಕೆ ಹೋದಾಗ ಕಿಟಕಿಯೊಂದರ ಹತ್ತಿರ ಗೆದ್ದಲು ಬಿಡಿಸಿದ ಚಿತ್ತಾರವಿದು! ಗೋಡೆಯನ್ನು ಆಧಾರಕ್ಕಷ್ಟೆ ಬಳಸಿಕೊಂಡು ಮರದ ಕಾಂಡದಂತೆ ಗೂಡನ್ನು ಕಟ್ಟಿದ ಗೆದ್ದಲ ಬುದ್ಧಿವಂತಿಕೆಗೆ ಹೇಗೆ ಅಭಿನಂದನೆ ಸಲ್ಲಿಸಬೇಕು? ಆಸಕ್ತರೆಲ್ಲರೂ ಗಮನಿಸಲೆಂದು ಅದರ ಪೋಟೊವನ್ನು ನೀಡಿದ್ದೇನೆ.