``ಮೆಗೇಲೆ ಉತ್ತರ'' ದಲ್ಲಿ ಹಲವಾರು ದ್ವಂದ್ವ ಭಾವನೆಗಳಿಂದ ಪಾರಾಗಲೂ ``ಸಂಸ್ಕ್ರತಿ, ಸಂಸ್ಕಾರಗಳು'' ಹೇಗೆ ಉಪಯೋಗ? ಎನ್ನುವ ಬಗ್ಗೆ ಕಿರು ವಿಶ್ಲೇಷಣೆ. * `ದೇವಾಲೆಂ ಭಯಂಚಿ ಜ್ಞಾನಾಚೆ ಆರಂಭ(ದೇವರ ಭಯವೇ ಜ್ಞಾನದ ಆರಂಭ)"" ಹೇಗೆ? * ಜಯಶ್ರೀ ದೇಶಪಾಂಡೆ, ಹಳಿಯಾಳ ಇವರು ಬರೆದಿರುವ ``ಕವಿತಾಲೆ ಟಿ.ವಿ. ಪ್ರೋಗ್ರಾಂ'' * ಆರೋಗ್ಯ ಪ್ರಭಾದಲ್ಲಿ ``ಸಂಧಿವಾತ''ದ ಬಗ್ಗೆ ಮಾಹಿತಿ. * ಕೆ. ವಿಷ್ಣು ಕಾಮತ್, ಕಟಪಾಡಿ ಇವರ ``ಸೂಖ ಆನಿ ಹಿತ ಹಾಕ್ಕಾ ಮಸ್ತ ಫರಕ ಆಸ್ಸ. * ಗೋಪಾಲಕೃಷ್ಣ ಎಲ್. ಶ್ಯಾನಭಾಗರ ``ಶ್ರೀ ರಮಣ ಮಹರ್ಷಿ'' * ಪ್ರಾಪ್ತಿ ಧಾರವಾಹಿಯ ಮುಂದಿನ ಕಂತು. * ``ಭೂತ ಖಂಚೆ?'' ಸಣ್ಣ ಕತೆಯ ಅಂತಿಮ ಭಾಗ. * ಕೊಂಕಣಿ ರಂಗಭೂಮಿ ಶತಾಬ್ಧಿ 2012-2013. * ಕಲಾವತಿ ಬಿ. ಕಾಮತ್, ಹುಬ್ಬಳ್ಳಿ ಇವರ ಹೊವ್ಯೋ ಮತ್ತು ಮ್ಹಣ್ಣಿ, * ನಾಗೇಶ ಅಣ್ವೇಕರ ಇವರು ಸಂಗ್ರಹಿಸಿದ ಕೊಂಕಣಿ ಜೋಡುಶಬ್ಧ. * ಬಸರೂರಿನ ಹಟ್ಟಂಗಡಿ ವಿಶ್ವನಾಥ ಕಾಮತ್ ಅವರು ಬರೆದ `ಜ್ಞಾನಜ್ಯೋತಿ'ಯ CAತಿಮ ಭಾಗ. * ಕಷ್ಟ ಎದ್ರೂಸೂಚೆ ಕಶ್ಶಿ?(ಕಷ್ಟ ಎದುರಿಸುವುದು ಹೇಗೆ?" ಇತ್ಯಾದಿ ಲೇಖನ, ವಿಶೇಷ ಕೊಂಕಣಿ ಸಾಹಿತ್ಯದೊಂದಿಗೆ ಕರ್ನಾಟಕದಾದ್ಯಂತದ ಕೊಂಕಣಿ, ಜಿ.ಎಸ್.ಬಿ. ಸಮಾಜದಲ್ಲಿ ಜರುಗಿದ ಸಭೆ -ಸಮಾರಂಭಗಳ ಸಚಿತ್ರ ವರದಿ ಓದಿರಿ.
ನೀವು ಇನ್ನೂ ಚಂದಾದಾರರಾಗಿಲ್ಲ ದಿದ್ದರೆ ಇಂದೇ ರೂ. 130/- ನ್ನು ಎಂ.ಓ. ಅಥವಾ ಡಿ.ಡಿ. ಮೂಖಾಂತರ ಕಳುಹಿಸಿ ಚಂದಾದಾರರಾಗಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ