ಕೊಂಕಣಿ ಅಕಾಡೆಮಿಂತು ಪುಸ್ತಕಾಂ ಲೊಕಾರ್ಪಣ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ ತಾ. ೦೬.೦೫.೨೦೧೪ಕ ಅಕಾಡೆಮಿಚೆ ಸಭಾಂಗಣಾಂತು ದೋನ ಪುಸ್ತಕಾಂ ಲೊಕಾರ್ಪಣ ಕೆಲ್ಲಿಂ. ಕೊಚ್ಚಿ ಅನಂತ ಭಟ್ ಹಾಂಚೊ ಕವಿತಾಪುಂಜೊ ಫ್ಹೂಲ್ ಆನಿ ಕಾಂಟೊ ಮ್ಹಾಡೊ ಕೊಂಕ್ಣಿ ಸಾಹಿತಿ ಮಾ.ಬಾ. ಮಾರ್ಕ್ ವಾಲ್ಡರ್ ಹಾಣಿಂ ಲೊಕಾರ್ಪಣ ಕೆಲ್ಲೊ. “ ಸಾಹಿತ್ಯ ಅಭಿವೃದ್ದಿ ಜಾಲ್ಯಾರಿ ಭಾಸ ವಾಡತಾ. ಕೊಂಕಣಿ ಭಾಸ ಆನಿ ಸಾಹಿತ್ಯ ಉದರ್ಗತಿ ಖಾತ್ತಿರಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮಸ್ತ ವಾವ್ರೊ ಕರೀತ ಆಸ್ಸ. ಹೇ ಆನ್ನಿಕೆ ಪಸರೊ. ಮ್ಹೊಣು ತಾನ್ನಿ ಉಲೈಲೆ. ವಿತೊರಿ ಕಾರ್ಕಳ್ ಹಾಣಿಂ ಪುಸ್ತಕಾಚಿ ವೊಳಕ್ ಕೋರ್ನು ದಿಲ್ಲಿ.
ಡಾ. ಅರವಿಂದ ಶ್ಯಾನಭಾಗ್ ಹಾಣೆಂ ಭಾಷಾಂತರ ಕೆಲೇಲ್ಲಿ ಕವಿರತ್ನ ಕಾಳಿದಾಸ ಹಾಂಚಿ ಕೃತಿ ಮೇಘದೂತ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘಾಚೊ ಅಧ್ಯಕ್ಷ್ಷ ಶ್ರೀ ಪಿ.ಬಿ.ಹರೀಶ್ ರೈ ಹಾಣಿಂ ಲೊಕಾರ್ಪಣ್ ಕೆಲ್ಲೊ. ಸುರ್ವೆಕ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೊ ಅಧ್ಯಕ್ಷ ಶ್ರೀ ರೊಯ್ ಕ್ಯಾಸ್ತೆಲಿನೊ ಹಾನ್ನಿ ಯೆವ್ಕಾರ್ ಕೆಲ್ಲೊ. ವೆದಿಕೇರಿ ಅಕಾಡೆಮಿ ರಿಜಿಸ್ಟ್ರಾರ್ ಡಾ.ಬಿ. ದೇವದಾಸ್ ಪೈ ಹಾಜರ ಆಶ್ಶಿಲ್ಲೆ. ಅಕಾಡೆಮಿಚೊ ಸಾಂದೊ ಡಾ. ಚೇತನ ಕುಮಾರ್ ನಾಯಕ ಹಾಣಿಂ ಕಾರ್ಯೆಂ ಚಲಯ್ಲೆ ಆನಿ ಶ್ರೀಮತಿ ಮಮತಾ ಕಾಮತ್ ಹೀಣೆ ಆಬಾರ ಮಾನಲೆ.
ಎಸ್ಎಸ್ಎಲ್ಸಿಂತು ಕೊಂಕಣಿಕ ೧೦೦% ಫಲಿತಾಂಶ
ಹೇ ೨೦೧೩-೧೩ ಪಂತಾಚೆ ಧಾಂಚೆ ಕ್ಲಾಸಾಚೆ ಪಬ್ಲಿಕ್ ಪರೀಕ್ಷೆಂತು ತೃತೀಯ ಭಾಸ ಜಾವ್ನು ಕೊಂಕಣಿಂತು ಬರೆಯಿಲೆ ಸರ್ವ ವಿದ್ಯಾರ್ಥಿ ಉತ್ತೀರ್ಣ ಜಾವ್ನು ಸತತ ತೀಸ್ರೆ ವರ್ಷ ವರೇಕ ಕೊಂಕಣಕ ೧೦೦% ಫಲಿತಾಂಶ ಮೆಳ್ಚ ತಶ್ಶಿ ಕೆಲ್ಲಿಂತಿ. ದಕ್ಷಿಣ ಕನ್ನಡ ಆನಿ ಉಡುಪಿ ಜಿಲ್ಲ್ಯಾಚೆ ೮ ಹೈಸ್ಕೂಲಾಚೆ ೬೨ ವಿದ್ಯಾರ್ಥಿ ಅವುಂದು ಪರೀಕ್ಷೆಕ ಬೈಸೂನು ಸರ್ವ ಉತ್ತೀರ್ಣ ಜಾಲ್ಲಿಂತಿ.
ವಿಶ್ವ ಕೊಂಕಣಿ ಕೇಂದ್ರ, ಮಂಗಳೂರು
“ಕೊಂಕಣಿ ಭಾಷೆಚೆ ಅಭಿವೃದ್ಧಿ ಆನಿ ಪ್ರಸಾರಾಕ ವಿಶ್ವ ಕೊಂಕಣಿ ಕೇಂದ್ರ ಆನಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಶೋಧನ ಆನಿ ಭಾಷಾಂತರ ಕಾರ್ಯಾಂತ ಮುಖಾರ ಯೆವನ ಜನ ಮೊಗಾಳ ಜಾಲಯಾ. ನಿರಂತರ ಜಾವನ ಕೊಂಕಣಿ ಶಿಕಚೆ ವಿದ್ಯಾರ್ಥ್ಯಾಂಕ ಸಾಹಿತ್ಯ ಆನಿ ಸಂಶೋಧನೆಂತ ಮುಖಾರ ಯೆವಚೆ ತಶಿ ಕರಚೆ ವಿಶ್ವ ಕೊಂಕಣಿ ಕೇಂದ್ರಾಚೆ ಕಾರ್ಯೆಂ ಅಶಿಂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೆ ಅಧ್ಯಕ್ಷ ಶ್ರೀ ರೊಯ್ ಕ್ಯಾಸ್ಟಲಿನೊ ಹಾನ್ನಿ ಶ್ಲಾಘನ ಕೆಲ್ಲೆಂ. ತಾನ್ನಿ ಶಕ್ತಿನಗರಾಚೆ ವಿಶ್ವ ಕೊಂಕಣಿ ಕೇಂದ್ರಾಂತ ಪ್ರಾರಂಭ ಜಾಲ್ಲೆಲೆ ಕೊಂಕಣಿ ಭಾಸ ಆನಿ ಅನುವಾದ ಕಾರ್ಯಗಾರ ೮-೦೫-೨೦೧೪ಕ ಉಗ್ತಾವಣ ಕೋರ್ನು ಉಲೈತಾಶ್ಶಿಲೆ. ಕಾರ್ಯಾಗಾರಾಚೆ ಸಂಚಾಲಕಿ ಗೋವಾ ವಿಶ್ವ ವಿದ್ಯಾನಿಲಯಾಚೆ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಕಿರಣ ಬುಡಕುಳೆ ಉಲೊವನ “ಗೋಂಯ್ಚೆ ವಿದ್ಯಾರ್ಥಿಂಕ ಕರ್ನಾಟಕಾಚೆ ಕೊಂಕಣಿ ಭಾಷೆಚೆ ಪರಿಚಯ ದಿವಚೆ ಖಾತಿರ ಏಕ ಹಪ್ತೊ ಅನುವಾದ ಆನಿ ಲಿಪ್ಯಂತರ ತರಬೇತಿ ವಿಶ್ವ ಕೊಂಕಣಿ ಕೇಂದ್ರಾಂತ ಆಯೋಜನ ಕೆಲ್ಲಾಂ ಮ್ಹೊಣು ಕಾರ್ಯಕ್ರಮಾಚೆ ಉದ್ದೇಶ ಸಭಿಕಾಂಕ ಕಳಯಿಲೆ.
ವಿಶ್ವ ಕೊಂಕಣಿ ಸರದಾರ, ಅಧ್ಯಕ್ಷ ಶ್ರ್ತೀ ಬಸ್ತಿ ವಾಮನ ಶೆಣೈ ಹಾನ್ನಿ ಕೊಂಕಣಿ ವಿಂಗಡ ಭಾಷೆಚೆ ಜನಾಂಕಯ ಪಾವೊಚಾಕ ಆನಿ ವಿಂಗಡ ಭಾಷೆಚೆ ಸಾಹಿತ್ಯ ಕೊಂಕಣಿಕ ಹಾಡಚೆ ಆಕಾಂಕ್ಷೆ ದವರನ ಗೋಂಯ್ಚೆ ವಿದ್ಯಾರ್ಥಿಂಕ ಅನುವಾದ ಅಭ್ಯಾಸಾಕ ಏಕ ಹಪ್ತ್ಯಾಚೊ ತರಬೇತಿ ಶಿಬಿರ ಆಯೋಜನ ಕೆಲ್ಲಾಂ ಮ್ಹೊಣು ಸಾಂಗಲೆ. ವೇದಿಕೆರಿ ಭಾಷಾತಜ್ಞ ಡಾ. ರಮೇಶ ಡೋಂಗಡೆ, ಅಕಾಡೆಮಿಚೆ ರಿಜಿಸ್ಟ್ರಾರ್ ಡಾ. ಪಿ. ದೇವದಾಸ ಪೈ ಉಪಸ್ಥಿತ ಆಶಿಲಿಂಚಿ. ವಿಶ್ವ ಕೊಂಕಣಿ ಕೇಂದ್ರಾಚೆ ಸಹಾಯಕ ನಿರ್ದೇಶಕ ಶ್ರೀ ಗುರುದತ್ ಬಂಟ್ವಾಳಕಾರನ ಕಾರ್ಯಕ್ರಮ ನಿರ್ವಹಣ ಕೆಲ್ಲೆಂ. ಸಮಾರಂಭಾಂತ ಲೇಖಕಿ ಗೀತಾ ಸಿ. ಕಿಣಿ, ಶಾಳೆಂತ ಕೊಂಕಣಿ ಶಿಕ್ಷಣ ಪ್ರಚಾರ ಸಂಚಾಲಕ ಡಾ. ಕೆ. ಮೋಹನ ಪೈ, ಕೊಂಕಣಿ ಪ್ರಚಾರ ಸಂಚಲನ ಶ್ರೀ ವಿಕ್ಟರ ಮಥಾಯಸ್, ಕೊಂಕಣಿ ಅಕಾಡೆಮಿ ಸದಸ್ಯ ಡಾ. ಅರವಿಂದ ಶ್ಯಾನಭಾಗ, ಬ್ಯಾಂಕಿಂಗ್ ತಜ್ಞ ಮಾನೆಸ್ತ ಅಲೆನ್ ಪಿರೆರಾ ಹಾಜರ ಆಶಿಲಿಂಚಿ. ಗೋವಾ ವಿಶ್ವ ವಿದ್ಯಾನಿಲಯಾಚೆ ೩೦ ಶಿಬಿರಾರ್ಥಿ ಕಾರ್ಯಾಗಾರಾಂತ ಭಾಗಿ ಆಶಿಲಿಂಚಿ. ಕೊಂಕಣಿ ಅಕಾಡೆಮಿ ಸದಸ್ಯೆ ಡಾ. ವಾರಿಜಾ ನೀರೇಬೈಲ್ ಹಾನ್ನಿ ಧನ್ಯವಾದ ಸಮರ್ಪಣ ಕೆಲ್ಲೆಂ.
ಗೌಡ ಸಾರಸ್ವತ ಸಮಾಜ ದಾವಣಗೆರೆ
ದಾವಣಗೆರೆಚೆ ಗೌಡ ಸಾರಸ್ವತ ಸಮಾಜ ಮಂದಿರ ಶ್ರೀ ಸುಕೃತೀಂದ್ರ ಕಲಾಮಂದಿರಾಕ ಕಾಶಿಮಠಾಚೆ ಶ್ರೀ ವರದೇಂದ್ರ ತೀರ್ಥ ಮಹಾಸ್ವಾಮ್ಯಾಂಗೆಲೆ ಪುಣ್ಯತಿಥಿ ಶತಮಾನೋತ್ಸವ ರಥಯಾತ್ರೆ ತಾ. ೨೮-೪-೧೪ಕ ಆಯ್ಯಿಲೆ. ಹೇ ಸಂದರ್ಭಾರಿ ದಾವಣಗೆರೆ ಸಮಾಜಾ ತರಪೇನ ‘ಗುರುವಂದನ ಸಮಾರಂಭ ಆಯೋಜನ ಕೆಲೇಲೆ. ಸಮಾರಂಭಾಕ ಮುಖೇಲ ಸೊಯರೆ ಜಾವ್ನು ಶಿವಮೊಗ್ಗಾಚೆ ಖ್ಯಾತ ಸಂಸ್ಕೃತ ವಿದ್ವಾಂಸ ವೇದಬ್ರಹ್ಮ ನಾರಾಯಣ ಭಟ್ ತಾನ್ನಿ ಆಯ್ಯಿಲೆ. ತಾನ್ನಿ ಉಲೋವ್ನು “ಮನುಷ್ಯಾಲೆ ಜೀವನ ಸಾರ್ಥಕ ಜಾವಚಾಕ ಆನಿ ಮೋಕ್ಷಾಕ ದೇವು, ಧರ್ಮು ಆನಿ ಗುರು ಮಾರ್ಗದರ್ಶನ ಮುಖ್ಯ ಜಾವ್ನು ಜಾವ್ಕಾ ಪಡ್ತಾ. ಮ್ಹಳ್ಳೆ. ಸಮಾಜಾಚೆ ಸುವಾಸಿನಿ ಬಾಯ್ಲಮನ್ಶೆನ ಪುಷ್ಪವೃಷ್ಠಿ ಕೋರ್ನು, ಪೂರ್ಣಕುಂಭ ಸ್ವಾಗತ ಬರಶಿ ಹೇ ರಥಯಾತ್ರೆಕ ಸ್ವಾಗತ ಕೆಲ್ಲಿ. ವೇದಿಕೆರಿ ಬೆಂಗಳೂರ್ಚೆ ಸರ್ವಶ್ರೀ ವೇದವ್ಯಾಸ ಪ್ರಭು, ನರಸಿಂಹ ನಾಯಕ್, ನರಸಿಂಹ ಶರ್ಮ, ಗೌತಮ್ ಪೈ, ಸತ್ಯನಾರಾಯಣ ನಾಯಕ್, ಹುಬ್ಳಿಚೆ ಶ್ರೀ ಬಿ.ಸುದರ್ಶನ ಬಾಳಿಗಾ, ಶ್ರೀ ರಾಘವೇಂದ್ರ ಪೈ, ದಾವಣಗೆರೆ ಮಹಿಳಾ ವಿಭಾಗಾಚೆ ಅಧ್ಯಕ್ಷೆ ಸುಶೀಲಾ ಉಮೇಶ ಕಾಮತ್ ಆದಿ ಗಣ್ಯ ಉಪಸ್ಥಿತ ವ್ಹರಲೀಲೆ. ಸಮಾರಂಭಾಚೆ ಅಧ್ಯಕ್ಷತಾ ದಾವಣಗೆರೆ ಗೌಡ ಸಾರಸ್ವತ ಸಮಾಜಾಚೆ ಅಧ್ಯಕ್ಷ ಶ್ರೀ ಸಿ.ಪಿ.ಕಾಮತ್ ತಾನ್ನಿ ಘೆತ್ತಿಲೆ. ಸುರವೇಕ ಪ್ರಾರ್ಥನಾ ಪುಷ್ಪಾ ಜ್ಞಾನದೇವ ಶೆಣೈ, ಶೀಲಾ ರವಿಚಂದ್ರ ನಾಯಕ್ ಹಾನ್ನಿ ಕೆಲ್ಲಿ. ರೇಖಾ ಪ್ರಭು ತಾನ್ನಿ ಯೇವ್ಕಾರ ಕೆಲ್ಲಿ. ಕಾರ್ಯದರ್ಶಿ ಸಾಲಿಗ್ರಾಮ ಗಣೇಶ ಶೆಣೈ ತಾನ್ನಿ ಸಮಾರಂಭಾಚೆ ನಿರೂಪಣ ಕೆಲ್ಲಿ. ಉಪಾಧ್ಯಕ್ಷ ಎ.ಜೆ. ರಘುಪತಿ ಕಿಣಿ ತಾನ್ನಿ ಆಬಾರ ಮಾನ್ಲೆ. ತತ್ಸಂಬಂಧ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಆಯೋಜನ ಕೆಲೇಲೆ. ಹಾಂಗ್ಚಾನ ರಥಯಾತ್ರಾ ಹುಬ್ಳಿಕ ಘೆಲ್ಲಿ.
ಚಿತ್ರ-ವರದಿ : ಸಾಲಿಗ್ರಾಮ ಸಂದೀಪ ಶೆಣೈ,
ಶ್ರೀ ಲಕ್ಷ್ಮೀ ದೇವಳ, ಬೆರೋಳ್ಳಿ
ಹೊನ್ನಾವರ ತಾ|| ಬೇರೋಳ್ಳಿ ಜಿ.ಎಸ್.ಬಿ. ಸಮಾಜಾಚೆ ಶ್ರೀ ಲಕ್ಷ್ಮೀವೆಂಕಟೇಶ ದೇವಳಾಂತು ಶಿಖರ ಕಲಶ ಪ್ರತಿಷ್ಠಾಪನಾ ಮಹೋತ್ಸವು ತಾ. ೧೯-೫-೧೪ ದಿವಸು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮ್ಯಾಂಗೆಲೆ ದಿವ್ಯ ಕರಕಮಲಾನಿ ಸಂಪನ್ನ ಜಾಲ್ಲೆ. ತತ್ಸಂಬಂಧ ತಾ. ೧೮-೫-೧೪ ದಾಕೂನು ೧೯-೫-೧೪ ಪರ್ಯಂತ ದೇವತಾ ಪ್ರಾರ್ಥನಾ, ರಾಕ್ಷೆಘ್ನ ಶಾಂತಿ, ವಸಂತ ಪೂಜನಾ, ನವಗ್ರಹ-ವಾಸ್ತು ಶಾಂತಿ, ಶಿಖರ ಕಲಶ ಸಪ್ತಾಧಿವಾಸ, ಆಧಿವಾಸ, ಮಂಗಳೂರ್ಚಾನ ಶುಭಾಗಮನ ಕೆಲೇಲೆ ಪ|ಪೂ| ಸ್ವಾಮ್ಯಾಂಕ ಪೂರ್ಣಕುಂಭ ಸ್ವಾಗತ, ಶ್ರೀ ಗುರುಪಾದ ಪೂಜನ ಇತ್ಯಾದಿ ಕಾರ್ಯಕ್ರಮ ಚಲ್ಯಾರಿ. ಶಿಖರ ಕಲಶ ಪ್ರತಿಷ್ಠಾಪನಾ ದಿವಸು ಸುಪ್ರಭಾತ ಪಠಣ, ನೂತನ ಶಿಖರ ಕಲಶಾಕ ಪಂಚವಿಂಶತಿ ಕಲಶಾಭಿಷೇಕ, ಸಾನ್ನಿಧ್ಯ ಹವನ, ಮಿಥುನ ಲಗ್ನಾಂತು ಪ|ಪೂ| ಸ್ವಾಮ್ಯಾಂಗೆಲೆ ದಿವ್ಯ ಕರಕಮಲಾನಿ ಶಿಖರ ಕಲಶ ಪ್ರತಿಷ್ಠಾಪನ, ಗುರು ಭಿಕ್ಷಾ, ಪ|ಪೂ| ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮ್ಯಾಂಗೆಲೆ ದಿವ್ಯ ಸಾನ್ನಿಧ್ಯಾರಿ ಸಭಾ ಕಾರ್ಯಕ್ರಮ ಚಲ್ಲೆ. ಹೇ ಕಾರ್ಯಕ್ರಮಾಚೆ ಮುಖೇಲ ಸೊಯರೆ ಜಾವ್ನು ಉನ್ನತ ಶಿಕ್ಷಣ ಆನಿ ಉತ್ತರ ಕನ್ನಡ ಜಿಲ್ಲ್ಯಾಚೆ ಉಸ್ತುವಾರಿ ಸಚಿವ ಶ್ರೀ ಆರ್.ವಿ. ದೇಶಪಾಂಡೆ ಆಯ್ಯಿಲೆ. ಸಮಾರಂಭ ಉಪರಾಂತ ಪ|ಪೂ| ಸ್ವಾಮ್ಯಾಂಕ ತಾಂಗೆಲೆ ಮುಖಾವೈಲೆ ಮುಕ್ಕಾಮಾಕ ಸರ್ವಾನಿ ಮೇಳ್ನು ಶುಭ ವಿದಾಯ ಕೆಲ್ಲೆ.
ಶ್ರೀ ಪಟ್ಟಾಭಿರಾಮಚಂದ್ರ ದೇವಳ, ಬಾರ್ಕೂರು
ಬಾರ್ಕೂರಾಚೆ ಪಟ್ಟಾಭಿ ರಾಮಚಂದ್ರ ದೇವಳಾಚೆ ೫೨ಚೆ ಪ್ರತಿಷ್ಠಾ ವರ್ಧಂತ್ಯುತ್ಸವ ಪ್ರಯುಕ್ತ ತಾ. ೧೬-೫-೧೪ ಕ ಸಾಂಜ್ವಾಳಾ ದೇವತಾ ಪ್ರಾರ್ಥನ, ಭಜನ, ರಾತ್ರಿ ಪೂಜಾ, ಫುಲ್ಲಾ ಪೂಜಾ, ಮಂಗಳಾರ್ತಿ ಚಲ್ಯಾರಿ, ತಾ. ೧೭-೫-೧೪ ದಿವಸು ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಗಂಗಾಜಲಾಭಿಷೇಕ, ಮಹಾಮಂಗಳಾರ್ತಿ, ಮಹಾ ಪೂಜಾ, ಸಂತರ್ಪಣ, ಭಜನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಚೇಲ್ನು ಹೇ ಉತ್ಸವು ವಿಜೃಂಭಣೇರಿ ಚಲೇಲೆ ಖಬ್ಬರ ಮೆಳ್ಳಾ.
ಶ್ರೀ ಲಕ್ಷ್ಮೀವೆಂಕಟರಮಣ ದೇವಳ, ತೀರ್ಥಹಳ್ಳಿ
ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮ್ಯಾಂಗೆಲೆ ದಿವ್ಯ ಕರಕಮಲಾನಿ ಪ್ರತಿಷ್ಠಾಪಿತ ಜಾಲೇಲೆ ತೀರ್ಥಹಳ್ಳಿಚೆ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಳಾಚೆ ಪಂಚಮ ಪ್ರತಿಷ್ಠಾ ವರ್ಧಂತಿ ತಾ. ೧-೬-೨೦೧೪ ಆನಿ ೨-೬-೨೦೧೪ ದಿವಸು ಚಲ್ಲೆ. ಹೇ ಸಂದರ್ಭಾರಿ ನೂತನ ಶಿಖರ ಕಲಶ ಪ್ರತಿಷ್ಠಾ, ಪರಿವಾರ ದೇವು ಜಾಲೇಲೆ ಮಹಾಲಕ್ಷ್ಮೀ, ಮುಖ್ಯಪ್ರಾಣ, ಗರುಡ, ಮಹಾ ಗಣಪತಿ ತಶ್ಶೀಚಿ ನಾಗದೇವಾಲೆ ಪ್ರತಿಷ್ಠಾಯಿ ಚಲ್ಲೆ. ತತ್ಸಂಬಂಧ ತಾ. ೧-೬ಕ ದಾ ಸಮಸ್ತಾಲೆ ಪ್ರಾರ್ಥನಾ, ೫ ನಾರ್ಲಚೆ ಆದ್ಯ ಗಣಯಾಗ, ತೀರ್ಥಹಳ್ಳಿಚೆ ಕು.ಶಾಂತೇರಿ ಎನ್. ಕಾಮತ್ ಆನಿ ಪಂಗ್ಡಾಚಾಲೆ ಭಜನಾ ಸಂಧ್ಯಾ, ರಾಕ್ಷೆಘ್ನ ಹವನ, ನವಗ್ರಹ ವಾಸ್ತು ಪೂಜನ, ಹವನ, ವಾಸ್ತು ಬಲಿ, ಆಧಿವಾಸ, ನೇತ್ರೋನ್ಮಿಲನ, ಪ್ರಾಣಪ್ರತಿಷ್ಠೆ, ಶಯ್ಯಾಧಿವಾಸ, ಇತ್ಯಾದಿ ಧಾರ್ಮಿಕ ವಿಧಿ ಚಲ್ಲೆ. ತಾ. ೨-೬ಕ ಕವಾಟ ಉದ್ಘಾಟನ, ಮಹಾಪ್ರಾರ್ಥನ, ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಗಂಗಾಭಿಷೇಕ, ಪರಿವಾರ ದೇವಾಂಕ ಶ್ರೀ ದೇವಾಲೆ ತೀರ್ಥಾಭಿಷೇಕ, ನೂತನ ಕಲಶ ಆನಿ ಪರಿವಾರ ದೇವಾಲೆ ಪ್ರತಿಷ್ಠಾ, ಶ್ರೀ ವೆಂಕಟರಮಣ ದೇವಾಕ ಪ್ರತಿಷ್ಠಾಂಗ ಪ್ರಸನ್ನ ಪೂಜನ, ಸಾನಿಧ್ಯ ಹವನ, ಪ್ರಾಯಶ್ಚಿತ ವಿಷ್ಣು ಗಾಯತ್ರಿ ಹವನ, ಆಶ್ಲೇಷಾ ಬಲಿ, ಸಪರಿವಾರ ಶ್ರೀ ವೆಂಕಟರಮಣ ದೇವಾಕ ಮಹಾ ಪೂಜನ, ದಂಪತಿ ಪೂಜನ, ಅಷ್ಟ ವಟು ಆರಾಧನ, ಬ್ರಾಹ್ಮಣ ಪೂಜನ, ಆಶೀರ್ವಚನ, ಭೂರಿ ಸಮಾರಾಧನ ಚಲ್ಲೆ. ಹೇ ವೇಳ್ಯಾರಿ ಚಲೇಲೆ ಮಂಗಳ ಸಭಾಂತು ಶ್ರೀ ದೇವಳಾ ತರಪೇನ ದಿವ್ಚೆ ಪ್ರತಿಷ್ಠಿತ ಶ್ರೀ ವೆಂಕಟರಮಣ ಸೇವಾ ಪ್ರಶಸ್ತಿ ದುಬಾಯ ಹಾಂಗಾ ಉದ್ಯಮಿ ಜಾವ್ನು ಆಸ್ಸುಚೆ ಮುನಿಯಾಲಾಚೆ ಶ್ರೀ ಅಂಡಾರು ರಾಮದಾಸ ಕಿಣಿ (೨೦೧೪ ಸಾಲಾಚೆ), ಸಾಗರಾಚೆ ದಾನಿ ಶ್ರೀಮತಿ ವಂಡ್ಸೆ ಶಕುಂತಲಾ ಶೆಣೈ (೨೦೧೩ ಸಾಲಾಚೆ)ಹಾಂಕಾ ದೀವ್ನು ಸನ್ಮಾನ ಕೆಲ್ಲೆ. ತಾಜ್ಜ ಉಪರಾಂತ ಪ್ರಾಕಾರೋತ್ಸವು, ಅಷ್ಟಾವಧಾನ ಸೇವಾ, ವಸಂತ ಪೂಜನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಚಲ್ಲೆ.
ಶ್ರೀ ವೆಂಕಟರಮಣ ದೇವಳ, ಶಿರಸಿ
ಶಿರ್ಶಿಚೆ ಶ್ರೀ ವೆಂಕಟರಮಣ ದೇವಳಾಂತು ಭಕ್ತಾಧಿ ಲೋಕಾಲೆ ಇಷ್ಟಾರ್ಥ ಪೂರ್ತಿ ಜಾವ್ಚ ಖಾತ್ತಿರಿ ಶ್ರೀ ದೇವಾಕ “ಸರ್ವಾಭರಣ ಪೂಜಾ ಸೇವಾಚೆ ವ್ಯವಸ್ಥಾ ಕೆಲೀಲೆ ಆಸ್ಸುನು ಹ್ಯಾ ಖಾತ್ತಿರಿ ಸೇವಾ ಶುಲ್ಕ : ರೂ. ೧೫೦೫/- ದವರ್ಲ್ಯಾ. ಇತ್ಲೆ ದಿಲ್ಲ್ಯಾರಿ ವರ್ಷಾಂತು ತುಮ್ಕಾ ಜಾವ್ಕಾ ಜಾಲೇಲೆ ಏಕ್ದೀಸು ಹೇ ಸೇವಾ ಚಲೋವ್ನು ಪ್ರಸಾದ ಪೆಟೋವ್ನು ದಿತ್ತಾತಿ. ಮಾಹಿತಿಕ ೯೫೯೧೫೯೬೫೭೫(ಮೆನೇಜರ) ಹಾಂಗಾಕ ಸಂಪರ್ಕು ಕರಾ.